The Graduation Day of Kalakul – Konkani’s lone Theatre Repertory was held on June 30th, 2016, at Kalaangann, Mangalore.

Dr. Alwyn D’Sa, Vice President of St. Aloysius College, Mangalore was the Chief Guest. Shri Christopher D’Souza Neenasam, Chief Trainer of Kalakul presented the Annual Report.
Dr. Alwyn D’Sa honoured the outgoing trained artistes with Diploma Certificates. The Certificates were given to 7 artistes who have successfully completed their theatre training in 2015-16 batch. They are Clanwin Brayan Fernandes, Ashel Maria D’Silva, Flavia Rodrigues, Frivita D’Souza, Rohan Jacob D’Souza, Swarna Rita Veigas and Vikas Preetham Lasrado.

Vikas Preetham Lasrado was awarded Best Kalakul Artiste of the Year. The award included Rs. 3,000/- in cash. The best co-worker award was shared by Clanwin Brayan Fernandes and Ashel Maria D’Silva, with a cash prize of Rs. 1,000/- each. The graduates spoke about their feelings and experiences of being a part of Kalakul. Members of the technical team who helped in the stage setup, lights, music were also honoured. Chief Guest, Dr. Alwyn D’Sa in his speech said that because of dramas, society has progressed a lot and he was happy that young artistes have chosen to be in this profession. The actors chosen for 2016-17 are – Vikas Preetham Lasrado, Frivita D’Souza, Swarna Rita Veigas, Rohan Jacob D’Souza, Flavia Rodrigues, Sheldon Tauro and Jackson D’Cunha.

Arun Raj Rodrigues, Play writer and Administrator of Kalakul gave the welcome address, compered the programme and expressed his gratitude to all who worked and supported for the success of Kalakul Repertory. Shri Louis Pinto, President of Mandd Sobhann and Shri Kishore Fernandes, Secretary of Mandd Sobhann, along with the Shri Roy Castelino, President of Karnataka Konkani Sahitya Academy – were also present on the dais.

This year, Kalakul Repertory has produced 4 major plays, 5 short plays and has presented 27 shows.

Best Actor - Vikas Preetham Lasrado

 

Dr. Alwyn D'Sa speaks

ಕಲಾಕುಲ್ ಪದ್ವಿ ಪ್ರದಾನ್ ಕಾರ್ಯೆಂ

ಕೊಂಕ್ಣೆಚಿ ಏಕ್ ಮಾತ್ರ್ ನಾಟಕ್ ರೆಪರ್ಟರಿ – ‘ಕಲಾಕುಲ್’, ಹಾಚೆಂ ಪದ್ವಿ ಪ್ರದಾನ್ ಕಾರ್ಯೆಂ, ಜೂನ್ 30, 2016ವೆರ್, ಕಲಾಂಗಣ್, ಮಂಗ್ಳುರಾಂತ್ ಚಲ್ಲೆಂ.

ಡಾ| ಒಲ್ವಿನ್ ಡೆಸಾ, ಉಪ ಪ್ರಾಂಶುಪಾಲ್, ಸಾಂ. ಅಲೋಶಿಯಸ್ ಕೊಲೆಜ್, ಮಂಗ್ಳುರ್, ಮುಖೆಲ್ ಸಯ್ರೆ ಜಾವ್ನ್ ಹಾಜರ್ ಆಸ್‍ಲ್ಲೆ. ಕಲಾಕುಲ್ ರೆಪರ್ಟರಿಚೊ ತರ್ಬೆತೆದಾರ್ ಶ್ರೀ ಕ್ರಿಸ್ಟೊಫರ್ ಡಿಸೋಜ ನೀನಾಸಮ್, ಹಾಣೆಂ ವಾರ್ಷಿಕ್ ವರ್ದಿ ಸಭೆರ್ ದವರ್ಲಿ. 2015-16ವ್ಯಾ ಆವ್ದೆಂತ್ ತರ್ಬೆತಿ ಜೊಡ್‍ಲ್ಲ್ಯಾ 7 ಕಲಾಕಾರಾಂಕ್ – ಕ್ಲ್ಯಾನ್‍ವಿನ್ ಬ್ರಾಯನ್ ಫೆರ್ನಾಂಡಿಸ್, ಆ್ಯಶೆಲ್ ಮಾರಿಯಾ ಡಿಸಿಲ್ವ, ಫ್ಲಾವಿಯಾ ರೊಡ್ರಿಗಸ್, ಫ್ರಿವಿಟಾ ಡಿಸೋಜ, ರೋಹನ್ ಜೇಕಬ್ ಡಿಸೋಜ, ಸ್ವರ್ಣಾ ರೀಟಾ ವೇಗಸ್ ಆನಿ ವಿಕಾಸ್ ಪ್ರೀತಮ್ ಲಸ್ರಾದೊ - ಮುಖೆಲ್ ಸಯ್ರ್ಯಾನ್ ಪ್ರಮಾಣ್ ಪತ್ರಾಂ ವಾಂಟ್ಲಿಂ.

ಕಲಾಕುಲ್ ವರ್ಸಾಚೊ ಶ್ರೇಷ್ಟ್ ನಟ್ ಜಾವ್ನ್ ವಿಂಚುನ್ ಆಯಿಲ್ಲ್ಯಾ ವಿಕಾಸ್ ಪ್ರೀತಮ್ ಲಸ್ರಾದೊ ಹಾಕಾ ರು. 3,000/- ನಗ್ದೆನ್ ದೀವ್ನ್ ಮಾನ್ ಕೆಲೊ. ಕ್ಲ್ಯಾನ್ವಿನ್ ಬ್ರಾಯನ್ ಫೆರ್ನಾಂಡಿಸ್ ಆನಿ ಆ್ಯಶೆಲ್ ಮಾರಿಯಾ ಡಿಸಿಲ್ವ, ಹಾಂಕಾಂ ಶ್ರೇಷ್ಟ್ ವಾವ್ರಾಡಿ ಇನಾಮ್ ಆನಿ ರು. 1,000/- ನಗದ್ ಫಾವೊ ಜಾಲೆಂ. ಪದ್ವೆದಾರಾಂನಿ ಕಲಾಕುಲಾಂತ್ಲೊ ತಾಂಚೊ ಅನ್ಭೋಗ್ ವಾಂಟುನ್ ಘೆತ್ಲೊ. ತಾಂತ್ರಿಕ್ ಪಂಗ್ಡಾಚ್ಯಾ ವಾಂಗ್ಡ್ಯಾಂಕ್‍ಯಿ ಹ್ಯಾ ಸಂದರ್ಭಾರ್ ಮಾನ್ ಕೆಲೊ. ಡಾ| ಒಲ್ವಿನ್ ಡೆಸಾನ್ ನಾಟಕಾಂ ವರ್ವಿಂ ಸಮಾಜೆಂತ್ ಪ್ರಗತಿ ಆಯ್ಲ್ಯಾ ಆನಿ ತರ್ನಾಟೆ ಹ್ಯಾ ವೃತ್ತೆ ಥಂಯ್ ಆವಡ್ ದಾಕಯ್ತಾತ್ ತಿ ಬರಿ ಸಂಗತ್ ಮ್ಹಣಾಲೊ. 2016-17ವ್ಯಾ ವರ್ಸಾಕ್ ವಿಂಚುನ್ ಆಯ್ಲೆ ಕಲಾಕಾರ್ ಅಶೆ ಆಸಾತ್ – ವಿಕಾಸ್ ಪ್ರೀತಮ್ ಲಸ್ರಾದೊ, ಫ್ರಿವಿಟಾ ಡಿಸೋಜ, ಸ್ವರ್ಣ ರೀಟಾ ವೇಗಸ್, ರೋಹನ್ ಜೇಕಬ್ ಡಿಸೋಜ, ಫ್ಲಾವಿಯಾ ರೊಡ್ರಿಗಸ್, ಶೆಲ್ಡನ್ ತಾವ್ರೊ ಆನಿ ಜ್ಯಾಕ್ಸನ್ ಡಿಕುನ್ಹಾ.

ನಾಟಕ್ ಬರಯ್ಣಾರ್ ಆನಿ ಕಲಾಕುಲ್ ಆಡಳ್ತೆದಾರ್ ಅರುಣ್ ರಾಜ್ ರೊಡ್ರಿಗಸ್ ಹಾಣೆಂ ಸ್ವಾಗತ್ ಮಾಗುನ್, ಕಾರ್ಯೆಂ ಚಲೊವ್ನ್, ಕಲಾಕುಲಾಚ್ಯಾ ಯಶಸ್ವೆಕ್ ಕಾರಣ್ ಜಾಲ್ಲ್ಯಾ ಸರ್ವಾಂಚೊ ಉಪ್ಕಾರ್ ಬಾವುಡ್ಲೊ. ಮಾಂಡ್ ಸೊಭಾಣ್ ಅಧ್ಯಕ್ಷ್ ಶ್ರೀ ಲುವಿ ಪಿಂಟೊ, ಕಾರ್ಯದರ್ಶಿ ಶ್ರೀ ಕಿಶೋರ್ ಫೆರ್ನಾಂಡಿಸ್ ತಶೆಂಚ್ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚೊ ಅಧ್ಯಕ್ಷ್ ಶ್ರೀ ರೊಯ್ ಕ್ಯಾಸ್ತೆಲಿನೊ ವೇದಿರ್ ಹಾಜರ್ ಆಸ್‍ಲ್ಲೆ.

ಹ್ಯಾ ವರ್ಸಾಂತ್ ಕಲಾಕುಲ್ ರೆಪರ್ಟರಿನ್ 4 ನಾಟಕ್ ಆನಿ 5 ಮಟ್ವೆ ನಾಟಕ್ ನಿರ್ಮಾನ್ ಕೆಲ್ಯಾತ್, ತಶೆಂಚ್ ತಾಂಚಿಂ 27 ಪ್ರದರ್ಶನಾಂ ದಿಲ್ಯಾಂತ್.

Annual Report - Christopher

 

Kalakul 2015-16 Batch

ಕಲಾಕುಲ್ ಪದವಿ ಪ್ರಧಾನ ಕಾರ್ಯಕ್ರಮ

ಕೊಂಕಣಿಯ ಏಕ ಮಾತ್ರ ನಾಟಕ ರೆಪರ್ಟರಿ – ‘ಕಲಾಕುಲ್’, ಇದರ ಪದವಿ ಪ್ರಧಾನ ಕಾರ್ಯಕ್ರಮ, ಜೂನ್ 30, 2016ರಂದು, ಕಲಾಂಗಣ್, ಮಂಗಳೂರಿನಲ್ಲಿ ನಡೆಯಿತು.

ಸಂತ ಅಲೋಶಿಯಸ್ ಕೊಲೆಜಿನ ಡಾ| ಒಲ್ವಿನ್ ಡೆಸಾ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಕಲಾಕುಲ್ ರೆಪರ್ಟರಿಯ ತರಬೇತುದಾರರಾದ ಶ್ರೀ ಕ್ರಿಸ್ಟೊಫರ್ ಡಿಸೋಜ ನೀನಾಸಮ್ ಸಭೆಯಲ್ಲಿ ವಾರ್ಷಿಕ ವರದಿಯನ್ನು ಮಂಡಿಸಿದರು. 2015-16ನೇ ಸಾಲಿನಲ್ಲಿ ತರಬೇತಿ ಪಡೆದ 7 ಕಲಾಕಾರರಾದ - ಕ್ಲ್ಯಾನ್‍ವಿನ್ ಬ್ರಾಯನ್ ಫೆರ್ನಾಂಡಿಸ್, ಆ್ಯಶೆಲ್ ಮಾರಿಯಾ ಡಿಸಿಲ್ವ, ಫ್ಲಾವಿಯಾ ರೊಡ್ರಿಗಸ್, ಫ್ರಿವಿಟಾ ಡಿಸೋಜ, ರೋಹನ್ ಜೇಕಬ್ ಡಿಸೋಜ, ಸ್ವರ್ಣಾ ರೀಟಾ ವೇಗಸ್ ಆನಿ ವಿಕಾಸ್ ಪ್ರೀತಮ್ ಲಸ್ರಾದೊ – ಇವರಿಗೆ ಮುಖ್ಯ ಅತಿಥಿಗಳು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಕಲಾಕುಲ್ ರೆಪರ್ಟರಿಯ ವರ್ಷದ ಶ್ರೇಷ್ಠ ನಟ, ವಿಕಾಸ್ ಪ್ರೀತಮ್ ಲಸ್ರಾದೊ, ಇವರಿಗೆ ರು. 3,000/- ನಗದು ನೀಡಿ ಸನ್ಮಾನಿಸಲಾಯಿತು. ಕ್ಲ್ಯಾನ್‍ವಿನ್ ಬ್ರಾಯನ್ ಫೆರ್ನಾಂಡಿಸ್ ಹಾಗೂ ಆ್ಯಶೆಲ್ ಮಾರಿಯಾ ಡಿಸಿಲ್ವ, ಇವರು ನೀಡಿದ ಶ್ರೇಷ್ಠ ಸೇವೆಗಾಗಿ ರು. 1,000/- ನಗದು ನೀಡಿ ಸನ್ಮಾನಿಸಲಾಯಿತು. ಪದವಿದಾರರು ತಮ್ಮ ಅನುಭವವನ್ನು ಹಂಚಿಕೊಂಡರು. ತಾಂತ್ರಿಕ ಪಂಗಡದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡೊ| ಒಲ್ವಿನ್ ಡೆಸಾರವರು ನಾಟಕದ ಮುಖಾಂತರ ಸಮಾಜದಲ್ಲಿ ಪ್ರಗತಿ ಕಂಡುಬಂದಿದೆ ಹಾಗೂ ಯುವಜನರು ಈ ವೃತ್ತಿಯನ್ನು ಆಯ್ದುಕೊಳ್ಳುತ್ತಿರುವುದು ಒಳ್ಳೆಯ ಸಂಗತಿ ಎಂದರು. 2016-17ನೇ ಸಾಲಿಗೆ ಆಯ್ಕೆಯಾದ ಕಲಾಕಾರರು ಹೀಗಿದ್ದಾರೆ – ವಿಕಾಸ್ ಪ್ರೀತಮ್ ಲಸ್ರಾದೊ, ಫ್ರಿವಿಟಾ ಡಿಸೋಜ, ಸ್ವರ್ಣ ರೀಟಾ ವೇಗಸ್, ರೋಹನ್ ಜೇಕಬ್ ಡಿಸೋಜ, ಫ್ಲಾವಿಯಾ ರೊಡ್ರಿಗಸ್, ಶೆಲ್ಡನ್ ತಾವ್ರೊ ಹಾಗೂ ಜ್ಯಾಕ್ಸನ್ ಡಿಕುನ್ಹಾ.

ಕಲಾಕುಲ್ ಆಡಳಿತದಾರರಾದ ಅರುಣ್ ರಾಜ್ ರೊಡ್ರಿಗಸ್ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ಕಲಾಕುಲ್ ರೆಪರ್ಟರಿಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಮಾಂಡ್ ಸೊಭಾಣ್ ಅಧ್ಯಕ್ಷ ಶ್ರೀ ಲುವಿ ಪಿಂಟೊ, ಕಾರ್ಯದರ್ಶಿ ಶ್ರೀ ಕಿಶೋರ್ ಫೆರ್ನಾಂಡಿಸ್ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ವರ್ಷ ಕಲಾಕುಲ್ ರೆಪರ್ಟರಿಯು 4 ನಾಟಕಗಳನ್ನು, 5 ಕಿರುನಾಟಕಗಳನ್ನು ಉತ್ಪಾದಿಸಿದೆ ಹಾಗೂ ಒಟ್ಟಿಗೆ 27 ಪ್ರದರ್ಶನಗಳನ್ನು ನೀಡಿದೆ.

 

Kalakul 2016-17 batch

 

Roy Castelino speaks