March 7, 2017: On Sunday, March 5, 2017 Kalakul presented a play based on the concept of God and the Devil, titled ‘Dev ani Denvchar’ (meaning God and the Devil), at the 183rd Monthly Theatre, at Kalaangann.

God decides to recreate the world to make it as beautiful as it was in the beginning, filled with goodness. He takes the assistance of the devil in selecting a planning committee as to how the new world should be. The devil fulfils his duty and later God recreates the new world as he wanted it to be. Does the new world remain good or become worse than it was before is the climax.

 

 

Vikas Lasrado, Rohan D’Souza, Sheldon Tauro, Flavia Rodrigues, Frivita D’Souza, Swarna Veigas and Jackson D’Cunha enacted this play written by Arun Raj Rodrigues and directed by Christopher D’Souza Neenasam. Alron Rodrigues provided music and Hanley Coelho handled the lighting. The show was witnessed by a houseful audience.

Prior to the show, there was a ceremony of handing over the collection of 728 books of Late Prof. Alban Castelino to the Kalaangann Library. Shri Denzil Castelino and Shri Walter Castelino, Prof. Alban’s son and brother, respectively, were present on the occasion. They symbolically handed over a stack of books to Louis J. Pinto, the President of Mandd Sobhann. Eric Ozario – Gurkar, and Kishore Fernandez – Secretary, were present on stage. Vitori Karkal compered the ceremony.

--------------------------------------------------------------------------------

 

 

ಭರ್‍ಲ್ಲ್ಯಾ ಸಭಾಂಗಣಾಂತ್ ‘ದೇವ್ ಆನಿ ದೆಂವ್ಚಾರ್’ ನಾಟಕಾಚೆಂ ಪಯ್ಲೆಂ ಪ್ರದರ್ಶನ್
---------

ದೇವ್ ಆನಿ ದೆಂವ್ಚಾರ್ - ಹ್ಯಾ ವಿಶಯಾಚೆರ್ ‘ದೇವ್ ಆನಿ ದೆಂವ್ಚಾರ್’ ಮ್ಹಣ್ಲೊ ನಾಟಕ್ ಕಲಾಕುಲ್ ನಾಟಕ್ ರೆಪರ್ಟರಿನ್ ಆಯ್ತಾರಾ, ಮಾರ್ಚ್ 5, 2017ವೆರ್ ಕಲಾಂಗಣಾಂತ್ ಚಲ್‍ಲ್ಲ್ಯಾ 183ವ್ಯೆ ಮ್ಹಯ್ನ್ಯಾಳಿ ಮಾಂಚಿಯೆಂತ್ ಸಾದರ್ ಕೆಲೊ.

ಹ್ಯಾ ನಾಟಕಾಂತ್ ದೇವ್ ಸಂಸಾರ್ ಪುನರ್‍ರಚಿತ್ ರಚುಂಕ್ ನಿರ್ಧಾರ್ ಘೆತಾ ಆನಿ ಬರೆಪಣಾಂತ್ ಭರ್‍ಲ್ಲೊ ನವೊ ಸಂಸಾರ್ ರಚುಂಕ್ ಏಕ್ ಸಮಿತಿ ರಚ್ಚ್ಯಾಂತ್ ದೆಂವ್ಚಾರಾಚಿ ಕುಮಕ್ ಘೆತಾ. ದೆಂವ್ಚಾರ್, ದೆವಾನ್ ಆಪ್ಣಾಕ್ ದಿಲ್ಲೆಂ ಕಾಮ್ ಸಂಪಯ್ತಾ ಆನಿ ದೇವ್ ಆಪ್ಲ್ಯಾ ಚಿಂತ್ಪಾಕ್ ಸರಿ ಜಾವ್ನ್ ಏಕ್ ನವೊ ಸಂಸಾರ್ ರಚ್ತಾ. ಪುಣ್ ಹೊ ನವೊ ಸಂಸಾರ್ ಆದ್ಲ್ಯಾ ಸಂಸಾರಾ ಪ್ರಾಸ್ ಬರೊ ಜಾತಾ ವಾ ವಾಯ್ಟ್ ಜಾತಾ ಮ್ಹಣ್ಲೆಂ ಹ್ಯಾ ನಾಟಕಾಚೆಂ ಶಿಖರ್ ಜಾವ್ನಾಸಾ.

 

 

ವಿಕಾಸ್ ಲಾಸ್ರಾದೊ, ರೋಹನ್ ಡಿಸೋಜ, ಶೆಲ್ಡನ್ ತಾವ್ರೊ, ಫ್ಲಾವಿಯಾ ರೊಡ್ರಿಗಸ್, ಫ್ರಿವಿಟಾ ಡಿಸೋಜ, ಸ್ವರ್ಣಾ ವೇಗಸ್ ಆನಿ ಜ್ಯಾಕ್ಸನ್ ಡಿಕುನ್ಹಾನ್, ಅರುಣ್ ರಾಜ್ ಲುದ್ರಿಗಾನ್ ಬರೊವ್ನ್, ಕ್ರಿಸ್ಟೋಫರ್ ಡಿಸೋಜಾ ನೀನಾಸಂ ಹಾಣೆಂ ನಿರ್ದೇಶನ್ ದಿಲ್ಲ್ಯಾ ಹ್ಯಾ ನಾಟಕಾಂತ್ ನಟನ್ ಕೆಲಾ. ಆ್ಯಲ್ರೊನ್ ರೊಡ್ರಿಗಸ್ ಹಾಣೆಂ ಸಂಗೀತ್ ದೀವ್ನ್, ಹ್ಯಾನ್ಲಿ ಕುವೆಲ್ಲೊನ್ ಉಜ್ವಾಡ್ ಸಾಂಬಾಳ್ಳೊ. ಸಭಾಂಗಣ್ ಭರ್ನ್ ಲೋಕ್ ಹೊ ನಾಟಕ್ ಪಳೆಂವ್ಕ್ ಜಮ್‍ಲ್ಲೊ.

ನಾಟಕಾಚ್ಯಾ ಪಯ್ಲೆಂ, ದೆವಾಧೀನ್ ಪೆÇ್ರ| ಆಲ್ಬನ್ ಕ್ಯಾಸ್ತೆಲಿನೊ ಹಾಚ್ಯಾ 728 ಪುಸ್ತಕಾಂಚೊ ಸಂಗ್ರಹ್ ಕಲಾಂಗಣ್ ಪುಸ್ತಕ್ ಭಂಡಾರಾಕ್ ಹಾತಾಂತರ್ ಕರ್ಚಿ ಸೆರೆಮನಿ ಚಲ್ಲಿ. ಮಾನೇಸ್ತ್ ಡೆನ್ಜಿಲ್ ಕ್ಯಾಸ್ತೆಲಿನೊ, ಪೆÇ್ರ| ಆಲ್ಬನಾಚೊ ಪೂತ್ ಆನಿ ಮಾನೇಸ್ತ್ ವೊಲ್ಟರ್ ಕ್ಯಾಸ್ತೆಲಿನೊ, ಪೆÇ್ರ| ಆಲ್ಬನಾಚೊ ಭಾವ್ ಹಾಜರ್ ಆಸ್‍ಲ್ಲೆ. ತಾಂಣಿಂ ಸಾಂಕೇತಿಕ್ ರಿತಿನ್ ಪುಸ್ತಕಾಂಚೊ ಏಕ್ ಕಾಟ್ ಮಾಂಡ್ ಸೊಭಾಣ್ ಅಧ್ಯಕ್ಷ್ ಲುವಿ ಜೆ. ಪಿಂಟೊ ಹಾಕಾ ಹಾತಾಂತರ್ ಕೆಲೊ. ಗುರ್ಕಾರ್, ಎರಿಕ್ ಒಝೇರಿಯೊ ಆನಿ ಕಾರ್ಯದರ್ಶಿ, ಕಿಶೋರ್ ಫೆರ್ನಾಂಡಿಸ್, ವೇದಿರ್ ಹಾಜರ್ ಆಸ್‍ಲ್ಲೆ. ವಿತೊರಿ ಕಾರ್ಕಳ್ ಹಾಣೆಂ ಕಾರ್ಯನಿರ್ವಹಣ್ ಕೆಲೆಂ.

-----------------------------------------------------------------------

 

 

ಜನತುಂಬಿದ ಸಭಾಂಗಣದಲ್ಲಿ ‘ದೇವ್ ಆನಿ ದೆಂವ್ಚಾರ್’ ನಾಟಕದ ಪ್ರದರ್ಶನ್
---------

ದೇವರು ಮತ್ತು ಸಯ್ತಾನ – ಈ ವಿಷಯದ ಕುರಿತು ‘ದೇವ್ ಆನಿ ದೆಂವ್ಚಾರ್’ ಎಂಬ ನಾಟಕವನ್ನು ಆದಿತ್ಯವಾರ, ಮಾರ್ಚ್ 5, 2017ರಂದು, ಕಲಾಂಗಣದಲ್ಲಿ ನಡೆದ 183ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು.

ಈ ನಾಟಕದಲ್ಲಿ ದೇವರು ಸಂಸಾರವನ್ನು ಪುನರರಚಿಸಲು ಯೋಜಿಸುತ್ತಾರೆ ಹಾಗೆಯೇ ಈ ಕಾರ್ಯವನ್ನು ಜರುಗಿಸಲು ಒಂದು ಸಮಿತಿಯನ್ನು ಸಯ್ತಾನನ ಸಹಾಯದಿಂದ ರಚಿಸುತ್ತಾರೆ. ಸಯ್ತಾನ ತನಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಾನೆ ಮತ್ತು ದೇವರು ತಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತಾರೆ. ಈ ಹೊಸ ಸಂಸಾರ ಮೊದಲಿಗಿಂತ ಒಳ್ಳೆಯದಾಗಿರುತ್ತದಾ ಅಥವಾ ಕೆಟ್ಟದಾಗುತ್ತದೆಯೆಂಬುದು ನಾಟಕದ ಶಿಖರ.

 

 

ವಿಕಾಸ್ ಲಾಸ್ರಾದೊ, ರೋಹನ್ ಡಿಸೋಜ, ಶೆಲ್ಡನ್ ತಾವ್ರೊ, ಫ್ಲಾವಿಯಾ ರೊಡ್ರಿಗಸ್, ಫ್ರಿವಿಟಾ ಡಿಸೋಜ, ಸ್ವರ್ಣಾ ವೇಗಸ್ ಹಾಗೂ ಜ್ಯಾಕ್ಸನ್ ಡಿಕುನ್ಹಾ, ಅರುಣ್ ರಾಜ್ ರೊಡ್ರಿಗಸ್ ಬರೆದು, ಕ್ರಿಸ್ಟೋಫರ್ ಡಿಸೋಜಾ ನೀನಾಸಂ ಇವರು ನಿರ್ದೇಶಿಸಿದ ಈ ನಾಟಕದಲ್ಲಿ ನಟಿಸಿದ್ದಾರೆ. ಆ್ಯಲ್ರೊನ್ ರೊಡ್ರಿಗಸ್ ಸಂಗೀತ ನೀಡಿದರು ಹಾಗೂ ಹ್ಯಾನ್ಲಿ ಕುವೆಲ್ಲೊ ಬೆಳಕು ನಿರ್ವಹಿಸಿದರು. ಸಭಾಂಗಣದಲ್ಲಿ ತುಂಬಿದ ಜನರು ಈ ನಾಟವನ್ನು ವೀಕ್ಷಿಸಿದರು.

ನಾಟಕದ ಮುನ್ನ, ದಿವಂಗತ ಪೆÇ್ರ| ಆಲ್ಬನ್ ಕ್ಯಾಸ್ತೆಲಿನೊ ಇವರ 728 ಪುಸ್ತಕಗಳ ಸಂಗ್ರಹವನ್ನು ಕಲಾಂಗಣ ಪುಸ್ತಕ ಭಂಡಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಶ್ರೀ ಡೆನ್ಜಿಲ್ ಕ್ಯಾಸ್ತೆಲಿನೊ, ಪೆÇ್ರ| ಆಲ್ಬನ್‍ನವರ ಪುತ್ರ ಹಾಗೂ ಶ್ರೀ ವೊಲ್ಟರ್ ಕ್ಯಾಸ್ತೆಲಿನೊ, ಪೆÇ್ರ| ಆಲ್ಬನ್‍ರವರ ತಮ್ಮ, ಹಾಜರಿದ್ದರು. ಅವರು ಸಾಂಕೇತಿಕವಾಗಿ ಪುಸ್ತಕದ ಒಂದು ಕಟ್ಟವನ್ನು ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೊ ಇವರಿಗೆ ಹಸ್ತಾಂತರಿಸಿದರು. ಗುರಿಕಾರ, ಎರಿಕ್ ಒಝೇರಿಯೊ ಹಾಗೂ ಕಾರ್ಯದರ್ಶಿ, ಕಿಶೋರ್ ಫೆರ್ನಾಂಡಿಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿತೊರಿ ಕಾರ್ಕಳ್ ಕಾರ್ಯನಿರ್ವಹಿಸಿದರು.

------------